
ಕೊಪ್ಪಳ: ಕಾಂಗ್ರೆಸ್ ಯುವ ಮುಖಂಡ, ಧರಣಿ ಡೆವಲಪರ್ಸ್, ಕಲ್ಯಾಣಿ ಸಾರಿ ಸೆಂಟರ್ ಮಾಲೀಕರಾದ ಬಸವರಾಜ್
ಇಂದರಗಿಯವರ 36ನೇ ಹುಟ್ಟು ಹಬ್ಬವನ್ನು ಹಿರಿಯರು,ಯುವ ಮುಖಂಡರು, ಅಭಿಮಾನಿಗಳುಆಚರಿಸಿದರು.
ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಹಾಗೂ ಕುಕನೂರಿನಲ್ಲಿ ಹುಟ್ಟು ಹಬ್ಬದ ನಿಮಿತ್ತ ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಯುವ ಮುಖಂಡನಿಗೆ ಶುಭ ಕೋರಿ ಭರ್ಜರಿ ಹುಟ್ಟುಹಬ್ಬ ಆಚರಿಸಿದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬಸವರಾಜ್ ಇಂದರಗಿ ಮಾತನಾಡಿ ನಿಮ್ಮ ಅಭಿಮಾನಕ್ಕೆ ಪಾರವೇ ಇಲ್ಲ, ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ ಶುಭ ಹಾರೈಸಿದ ಎಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಓಜನಹಳ್ಳಿ ಗ್ರಾಮದ ಹಿರಿಯರು ದೇವಪ್ಪ ಕುಟಗನಹಳ್ಳಿ. ಬಸವರಾಜ್ ಈಶ್ವರಗೌಡ್ರ. ತಳಕಲ್ ಅಂದಪ್ಪ.ತಳಕಲ್ ನಾಗಪ್ಪ.ಲೋಕನಗೌಡ್ರ ಓಜನಹಳ್ಳಿ.ಗವಿಸಿದಪ್ಪ ಮೇಟಿ.ನಾಗನಗೌಡ್ರ ಯತ್ನಟಿ,ಹುಚ್ಚಪ್ಪ ಮೋಟಿ.ರವಿ ವಣಗೇರಿ.ರವಿ ಈಶ್ವರಗೌಡ್ರ.ಮಾರುತಿ ಸಂಕನಗೌಡ್ರ. ಬಸವರಾಜ ಸಂಕನಗೌಡ್ರ. ಮಂಜುನಾಥ್ ಈಶ್ವರಗೌಡ್ರ. ಮಂಜುನಾಥ ಇಂದರಗಿ, ಕುಕುನೂರಿನ ಹಿರಿಯರಾದ ವೀರಣ್ಣ ಅಣ್ಣಿಗೇರಿ.ಮಲ್ಲಿಕಾರ್ಜುನ . ವಿನಾಯಕ ಬೇವಿನಹಳ್ಳಿ. ಗಗನ್ ನೋಟಗಾರ್ ಮೆಂಬರ್. ವೀರೇಶ ಸಬರದ ಮೆಂಬರ್,ವಿಜಯಕುಮರ ಪಾಟೀಲ್. ಶೇಕಪ್ಪ ಗುಡ್ಲನೂರ.ರವಿ ತಳಕಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.