June 3, 2025
IMG_20250520_162817

ಕೊಪ್ಪಳ : ನಗರದ ವೀರಮಹೇಶ್ವರ ಮಂಗಲ ಭವನದಲ್ಲಿ‌ ಕೊಪ್ಪಳ ತಾಲೂಕು ವೀರಶೈವ ಮಹಾಸಭಾದ ಮಹಿಳಾ, ಯುವ ಘಟಕದ ಪದಗ್ರಹಣ ಕಾರ್ಯಕ್ರಮ ಜರುಗಿತು.
      .  ಕಾರ್ಯಕ್ರಮವು ಗೌರವ ಅಧ್ಯಕ್ಷರು ಶ್ರೀ ಮೈನಳ್ಳಿ ಸಿದ್ದೇಶ್ವರ ಶಿವಾಚಾರ್ಯರ ಅಮೃತಹಸ್ತದಿಂದ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ರೆಡ್ಡಿ ಹೊಸಪೇಟೆ, ಜಿಲ್ಲಾ ಕಾರ್ಯದರ್ಶಿ ಶಿವಪುತ್ರಪ್ಪ ಕಾಡಪ್ಪನವರು,
ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ನಾಗಭೂಷಣ, ಸಾಲಿಮಠ ಇವರ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ಜರಗಿತು.
ತಾಲ್ಲೂಕ ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷರಾಗಿ ವೀರೇಶ ಸಜ್ಜನ್, ಉಪಾಧ್ಯಕ್ಷರಾಗಿ ಬಸವರಾಜ, ಗವಿ ಕುಂಬಾರ,ತಾಲ್ಲೂಕ ಮಹಿಳಾ ಘಟಕದ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಸಂಕರಡ್ಡಿ, ಉಪಾಧ್ಯಕ್ಷರಾಗಿ ಉಮಾ ಗುರುನಾಥ ಮಡಿವಾಳ, ಲಲಿತಾ ಸಾಲಿಮಠ ಅಧಿಕಾರ ಸ್ವೀಕರಿಸಿದರು.
    ಈ ಸಂದರ್ಭದಲ್ಲಿ ಹಿರಿಯರಾದ ರುದ್ರಮುನಿ ಗಾಳಿ, ವೈಜನಾಥ ದಿವಟರ್, ರಾಜು ಶೆಟ್ಟರ್. ಮಲ್ಲಿಕಾರ್ಜುನ ಶಿಳ್ಳಿನ, ಎಸ್. ಜಿ ಹೊಸಮನಿ. ನೀಲಕಂಠಯ್ಯ ಹಿರೇಮಠ, ಬಾಲಚಂದ್ರಯ್ಯನವರು, ಕಲ್ಲಯ್ಯ ಕಲ್ಯಾಣಗೌಡ‌ರ್, ಗವಿಸಿದ್ದಯ್ಯ ಲಿಂಗಬಸಯ್ಯಮಠ, ಬಸಯ್ಯ ಮಿಟ್ಟಿಕೇರಿ, ವೀರಯ್ಯ ಬೊಮ್ಮನಾಳ ಭರಮರೆಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಶರಣಯ್ಯ ಜುಕ್ತಿಮಠ, ರುದ್ರಪ್ಪ ಎಸ್, ಶಾಂತವೀರಯ್ಯ ಬಿಸರಳ್ಳಿ, ಲಲಿತಾ ಅಗಡಿ, ಸರ್ವಮಂಗಳ, ಪೂಜಾ ಸಾಲಿಮಠ, ಶರಣಮ್ಮ ಪಾಟೀಲ್, ಶಾಂತಕ್ಕ ಹಿರೇಮಠ, ಕೀರ್ತಿ ಪಾಟೀಲ್, ಶಾಂತಕ್ಕ ಕಲ್ಮಠ, ಲಲಿತಾ ಸಾಲಿಮಠ, ಜಯಶ್ರೀ ಸುನಕದ, ಪಿ ಬಿ ಹಿರೇಮಠ, ಚೇತನ ಕುಮಾರ. ಜಗದೀಶ ನಿರಲಗಿ, ಬಸಯ್ಯ ಅಲ್ಲಾನಗರ ಮುಂತಾದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
.

Leave a Reply

Your email address will not be published. Required fields are marked *