
ಕೊಪ್ಪಳ : ಕೇಂದ್ರ ಸರಕಾರದ ಬಜೆಟ್ ರೈತರ ಪರವಾದ ಬಜೆಟ್ ಎಂದು ಭಾರತೀಯ ಜನತಾ ಪಾರ್ಟಿಯ ಕೊಪ್ಪಳ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲ ಸಮುದ್ರ ತಿಳಿಸಿದ್ದಾರೆ.
ಈ ಬಜೆಟನನಲ್ಲಿ ರೈತರಿಗೆ ಧನ ಧಾನ್ಯ ಸ್ಕೀಮನ್ನು ಬಿಡುಗಡೆ ಮಾಡಿದ್ದು ಇದು ಹೆಚ್ಚು ರೈತರಿಗೂ ಉಪಯುಕ್ತವಾಗಿದ್ದು ಒಳ್ಳೆಯ ಸಂಗತಿ ಮತ್ತು ಶಿಕ್ಷಣಕ್ಕೆ ಹಾಗೂ ಕಾರ್ಮಿಕರಿಗೆ ಮಧ್ಯಮ ವರ್ಗದವರಿಗೆ ಎಲ್ಲರಿಗೂ ಅನುಕೂಲವಾದ ಬಜೆಟ್ ವಾಗಿದೆ ಮತ್ತು ವಿಶೇಷ ಏನೆಂದರೆ ನಿರ್ಮಲ ಸೀತಾರಾಮನ್ ಅವರು ಮೂಲತಃ ತಮಿಳುನಾಡು ಆಗಿದ್ದರು ನಮ್ಮ ಕರ್ನಾಟಕ ರಾಜ್ಯದಿಂದ ಮೂರು ಬಾರಿ ಆಯ್ಕೆಯಾಗಿ ಹೋಗಿದ್ದಾರೆ ಆದ ಕಾರಣ ಅವರು ಒಳ್ಳೆಯ ಬಜೆಟ್ ಮಂಡಿಸಿದ್ದಾರೆಂದು ಎಂದು ತಿಳಿಸಿದ್ದಾರೆ.