
ಕೊಪ್ಪಳ : ಕೊಪ್ಪಳ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನೂತನ ಅಧ್ಯಕ್ಷ ರಾಜಶೇಖರಗೌಡ ಆಡೂರು, ಉಪಾಧ್ಯಕ್ಷ ಅಬ್ದುಲ್ ಲತೀಫ್ ಖತೀಬ್ (ಬಾಷುಸಾಬ್ ಖತೀಬ್) ಅವರನ್ನು ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಕೆ.ಎಂ ಸೈಯದ್ ಅವರು ಸನ್ಮಾನಿಸಿ ಗೌರವಿಸಿದರು.
ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಂ.ಕಾಟನ್ ಪಾಷಾ ಮುಖಂಡರಾದ ಜಗದೀಶ ಬುಳ್ಳಾ,ಬಸವರಾಜ ಶಹಪುರ, ಬಾಬಾ ಅರಗಂಜಿ, ದೇವಪ್ಪ ಓಜನಹಳ್ಳಿ, ಬಸವರಾಜ್ ಈಶ್ವರಗೌಡರು, ಮಾನ್ವಿ ಪಾಷಾ, ಬಸವರೆಡ್ಡಿ ಶಿವನಗೌಡ, ಚಾಂದಪಾಷಾ ಕಿಲ್ಲೇದಾರ, ರಮೇಶ ಕವಲೂರು, ಶಿವಕುಮಾರ ಕುಕನೂರು, ಅಶೋಕ್ ಕುಂಬಾರ್, ಸೇರಿದಂತೆ ಮತ್ತಿತರರು ಆಗಮಿಸಿ ಶುಭ ಕೋರಿದರು.